Badalaagadu Vidhi Baraha

ಬದಲಾಗದು ವಿಧಿಬರಹ ಅಂದೋರು ಯಾರು
ನೀ ದೂರ ಸರಿದಾಗ ಹೃದಯಾನೇ ಚೂರು
ನೀ ನನಗೆ ಸಿಗುವಂಥ ನಂಬಿಕೆಯು ನೂರು
ಅದಕ್ಕಾಗಿ ಕಾಯುವೇನು ಬಲು ಬೇಗ ಸೇರು
ನೀನೇನೆ ಬೇಕೆಂದು ಕೇಳಿದರು ಮನಸು
ತುಟಿಯಂತು ಬಿಡುತ್ತಿಲ್ಲಾ ಹಾಳಾಯ್ತು ಕನಸು
ಈ ಗೊಂದಲವು ಏಕೆ ನೀನೇ ತಿಳಿಸು

ಬದಲಾಗದು ವಿಧಿಬರಹ ಕಾಯೋರು ಯಾರು
ನೀ ದೂರ ಸರಿದಾಗ ಹೃದಯಾನೇ ಚೂರು

ಪ್ರೀತಿ ತಂತು ಆಘಾತ
ಸೂಜಿ ಅಯ್ತು ಏಕಾಂತಾ
ಬಂದೆ ಬರುವೇ ನೀನಂತ
ಆಸೆ ಈನ್ನು ಜೀವಂತ
ಪ್ರೀತಿಲೀ ಲೋಪ ಅದು ಸಾಧ್ಯಾನ
ನಂಗೆಕೇ ಶಾಪ ಇದು ನ್ಯಾಯನಾ

ಗಾಯಾಳು ನಾನೀಗ ಕರುಣೆ ತೋರು
ಬದಲಾಗದು ವಿಧಿಬರಹ ಅಂದೋರು ಯಾರು
ನೀ ದೂರ ಸರಿದಾಗ ಹೃದಯಾನೇ ಚೂರು
ನೀನೇನೆ ಬೇಕೆಂದು ಕೇಳಿದರು ಮನಸು
ತುಟಿಯಂತು ಬಿಡುತ್ತಿಲ್ಲಾ ಹಾಳಾಯ್ತು ಕನಸು
ಈ ಗೊಂದಲವು ಏಕೆ ನೀನೇ ತಿಳಿಸು
ಬದಲಾಗದು ವಿಧಿಬರಹ ಕಾಯೋರು ಯಾರು
ನೀ ದೂರ ಸರಿದಾಗ ಹೃದಯಾನೇ ಚೂರು



Credits
Writer(s): Bharath B.j., Sai Sarvesh
Lyrics powered by www.musixmatch.com

Link