Kabhi Tera Daman Na Chhodenge Hum Revival

ತಾಯಿಯ ಕುಗಿಗೆ ಬಂದೆನ ಇಲ್ಲಿಗೆ
ಧರಣಿ ಮಂಡಲ ಮಧ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಲೆ ದನಿ ಕೇಳಿ ಬೆಚ್ಚೋ ಗಗನ

ಧರಣಿ ಮಂಡಲ ಮಧ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಲೆ ದನಿ ಕೇಳಿ ಬೆಚ್ಚೋ ಗಗನ
ಕಪಟ ಇಲ್ಲದ ಊರಿನಲಿ ಕರುಣೆ ತುಂಬಿದ ನಡಿನಲಿ
ದಿನವು ಕ್ಷಣವು ರಣ ಕಲಿಗಳಲ್ಲಿ ಜನನ

ಗಗನದೊಲು ಪದಪದಿಸೋ ಭಾ
ಷೆಯ ಬವುತ ನಮ್ದೆನೆ
ಧರೆಯೊಳಗೆ ಘಮಘಮಿ
ಸೋ ಗಂಧದ ಗುಡಿಯು ನಮ್ದೆನೆ

ಕಪ್ಪು ಮಣ್ಣ ಭೂಮಿ ನಿಂದೆ ಕನ್ನಡಿಗೆ
ಸ್ವಾಮಿ ಅಂಜನೇಯ ನಮ್ಮ ಕನ್ನಡಿಗ
ಯುವನರ ತಡೆದು ನೆತ್ತರ ಬಸಿದ
ಒಣಕೇಯ ಹಿಡಿದು ತಲೆಗಲ ಕಡಿದ

ವಿಶ್ವದ ಲಿಪಿಗಳ ರಾಣಿ ಅಮೃತ ಉಣಿಸುವ ಮಣಿ
ಮಂಥ್ರಕ್ಷತೆಯ ಭಾರಣಿ ನನ್ನ ಕನ್ನಡ
ಕನ್ನಡ ತಾಯಿಗೆ ಜನ್ಮವೇ ಚಿರರೂಣಿ

ಧರಣಿ ಮಂಡಲ ಮಧ್ಯದಲಿ, ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಲೆ ದನಿ ಕೇಳಿ ಬೆಚ್ಚೋ ಗಗನ
ಕಪಟ ಇಲ್ಲದ ಊರಿನಲಿ ಕರುಣೆ ತುಂಬಿದ ನಡಿನಲಿ
ದಿನವು ಕ್ಷಣವು ರಣ ಕಲಿಗಳಲ್ಲಿ ಜನನ

ನೀಲಿ ಸಿದ್ದಪ್ಪಾಜಿ ಸ್ವಾಮಿ ಬಂಯೋ ಬಂಯೋ
ಮಂತೆದ ಲಿಂಗಯ್ಯ ಬಂಯೋ
ಸಿದ್ದರೂಢ ಸ್ವಾಮಿ ಸ್ವಾಮಿ ಮ
ಹಂತಜ್ಜ ಎಲ್ಲವ್ವ ನಿಂಗ್ ನಾಳ್ಕು ದೊ

ಕಾವೇರಿ ಸ್ವಾಭಿಮಾನ ಮಹದಯಿ ಜೀವಗಣ
ಗಡಿ ನಾಡು ನಮ್ಮ ಪ್ರಾಣ ಕೇಳು
ವೀರತ್ವ ಬಲಿನಲ್ಲಿ ಸಮರ್ಥ್ಯ



Credits
Writer(s): Rajinder Krishan, Madan Mohan
Lyrics powered by www.musixmatch.com

Link